Friday, 4 March 2016

Google is building a mysterious radio transmitter






 Google is building a giant radio transmitter in the desert, but no-one knows what it's for.

The latest Google project was spotted by Hackaday, who came across a public Federal Communications Commission (FCC) document, filed on 23 February, which shows the company is applying for an experimental radio license.

The license relates to a planned project at Spaceport America, a rarely-used spaceport near the mysteriously-named city of Truth or Consequences in New Mexico, around 35 miles from the Mexican border.

The document doesn't reveal too much about the shadowy project, since Google requested the details be kept from the public in order to protect their commercial interests

However, it does say the planned transmitters will be used for "highly directional" and powerful transmissions, over a range of frequencies typically used for communications devices and wireless routers.

As Popular Mechanics notes, one of the transmitters is in the 70 to 80GHz range, a band which is often used for high-bandwidth communications. This transmitter is a huge 96.4 kilowatts, and Google wants it to be able to focus in very narrow directions.

Google won't say what these massively powerful transmitters are for, but many speculate they're either tied to Project Skybender, a secretive plan to beam high-speed 5G internet to the ground from flying drones, or Project Loon, an ongoing experiment in bringing internet to people in remote areas via a network of high-altitude balloons

Alternatively, it could be an entirely new project altogether. Without sneaking into the spaceport, we might not know more until Google chooses to reveal some details.

ಬೆಂಗಳೂರಿನಲ್ಲಿ ಇನ್ಮುಂದೆ ಓಲಾ ಬೈಕ್ ಟ್ಯಾಕ್ಸಿ..! ಪ್ರತಿ ಕಿ.ಮೀ.ಗೆ 2ರೂ ಮಾತ್ರ.. !

cab.jpg


ಓಲಾ’ ಕ್ಯಾಬ್ ಸೇವಾ ಸಂಸ್ಥೆಯು ದೇಶದಲ್ಲಿ ಮೊದಲ ಬಾರಿಗೆ ನಗರದಲ್ಲಿ ‘ಬೈಕ್ ಟ್ಯಾಕ್ಸಿ’ ಸೇವೆಯನ್ನು ಆರಂಭಿಸಿದೆ.
ಬೆಂಗಳೂರಿನಲ್ಲಿ ಮಾರ್ಚ್ 2 ರಿಂದ ಈ ಸೇವೆಯನ್ನು ಅರಂಭಿಸಲಾಗಿದೆ. ಗ್ರಾಹಕರ ಪ್ರತಿಕ್ರಿಯೆ ಆಧರಿಸಿ ಉಳಿದ ನಗರಗಳು, ರಾಜ್ಯಗಳಿಗೆ ಈ ಸೇವೆಯನ್ನು ವಿಸ್ತರಿಸಲಾಗುವುದು
ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಜೆ.ಪ್ರಣಯ್, ‘ಪ್ರತಿ ಕಿ.ಮೀ ಗೆ ರೂ.2 ದರ ನಿಗದಿಪಡಿಸಲಾಗಿದೆ. ಓಲಾ ಆಪ್ ಮೂಲಕ ಬೈಕ್ ಟ್ಯಾಕ್ಸಿ ಸೇವೆಯನ್ನು ಪಡೆಯಬಹುದಾಗಿದೆ
ಓಲಾ ಕ್ಯಾಬ್‌ಗಳಲ್ಲಿ ಇರುವಂತೆ ಬೈಕ್ ಟ್ಯಾಕ್ಸಿಯಲ್ಲಿಯೂ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಹಿಂಬದಿ ಸವಾರರಿಗೆ ಹೆಲ್ಮೆಟ್‌ ಕಡ್ಡಾಯ ಮಾಡಿರುವುದರಿಂದ ಸಂಸ್ಥೆಯ ವತಿಯಿಂದ ಹೆಲ್ಮೆಟ್‌ ಒದಗಿಸಲಾಗುವುದೆಂದು ಹೇಳಿದರು.

ಓಲಾ ಆಪ್ ನಿಂದ ಬುಕ್ ಮಾಡಬಹುದು.. ಸದ್ಯಕ್ಕೆ ಬೈಕ್ ಟ್ಯಾಕ್ಸಿ ಫೇರ್ ಹೀಗಿದೆ.
ಓಲಾ ಬೈಕ್ ಟ್ಯಾಕ್ಸಿ ದರ : ಕನಿಷ್ಠ ದರ 30 ರೂ., ಪ್ರತಿ ಕಿ.ಮೀ.ಗೆ 2 ರೂ., ಬೈಕ್ ಬುಕ್ ಮಾಡಿದ ಕ್ಷಣದಿಂದ ನಿಮಿಷಕ್ಕೆ 1 ರೂ.
ಊಬರ್‌ನಿಂದಲೂ ಬೈಕ್ ಟ್ಯಾಕ್ಸಿ ಸೇವೆ : ಊಬರ್ ಸಹ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ಆರಂಭಮಾಡಿದೆ. ಕನಿಷ್ಠ ದರ 15 ರೂ. ಪ್ರತಿ ಕಿ.ಮೀ.ಗೆ 3ರೂ. ಬೈಕ್ ಟ್ಯಾಕ್ಸಿ ಬುಕ್ ಮಾಡಿದ ಕ್ಷಣದಿಂದ ನಿಮಿಷಕ್ಕೆ 1 ರೂ

New Wi-Fi system uses 10,000 times less power

New Wi-Fi system uses 10,000 times less power



Washington: Scientists, including those of Indian-origin, have demonstrated that it is possible to generate Wi-Fi transmissions using 10,000 times less power than conventional methods, an advance that may help save battery life in smartphones and other devices.

The new Passive Wi-Fi system also consumes 1,000 times less power than existing energy-efficient wireless communication platforms, such as Bluetooth Low Energy and Zigbee. 
"We wanted to see if we could achieve Wi-Fi transmissions using almost no power at all," said Shyam Gollakota, assistant professor at the University of Washington. 

"That is basically what Passive Wi-Fi delivers. We can get Wi-Fi for 10,000 times less power than the best thing that is out there," said Gollakota. 


Passive Wi-Fi can for the first time transmit Wi-Fi signals at up to 11 megabits per second that can be decoded on any of the billions of devices with Wi-Fi connectivity, researchers said. 

These speeds are lower than the maximum Wi-Fi speeds but 11 times higher than Bluetooth, they said. 

Aside from saving battery life on today's devices, wireless communication that uses almost no power will help enable an "Internet of Things" reality where household devices and wearable sensors can communicate using Wi-Fi without worrying about power. 

To achieve such low-power Wi-Fi transmissions, the team essentially decoupled the digital and analog operations involved in radio transmissions. 

The Passive Wi-Fi architecture assigns the analog, power-intensive functions - like producing a signal at a specific frequency - to a single device in the network that is plugged into the wall. 

An array of sensors produces Wi-Fi packets of information using very little power by simply reflecting and absorbing that signal using a digital switch. 

In real-world conditions, the team found the passive Wi-Fi sensors and a smartphone can communicate even at distances of 100 feet between them. 

"All the networking, heavy-lifting and power-consuming pieces are done by the one plugged-in device," said Vamsi Talla, an electrical engineering doctoral student at UW. 

"The passive devices are only reflecting to generate the Wi-Fi packets, which is a really energy-efficient way to communicate," said Talla. 

Because the sensors are creating actual Wi-Fi packets, they can communicate with any Wi-Fi enabled device right out of the box.

World's first 'Internet of Things' has successful trial

London: Swedish communication technology giant Ericsson, French telecommunications company Orange and US technology giant Intel have successfully conducted the world`s first extended coverage trial for Internet of Things (IoT) using EC-GSM-IoT (Extended Coverage-GSM-IoT) technology in Paris.


IoT, for a laymen, is a futuristic system where you can control almost everything -- from TV to refrigerator, from air-cooling to coffee machine -- with your smartphone.
The trial, conducted in Paris from November 2015 to February 2016, was done for low-cost, low-complexity devices and enhanced network capabilities for cellular IoT.
"The results represent a significant step forward for the industry. It demonstrates the viability and cost effectiveness of the technology and paves the way for us to help the IoT ecosystem develop," Alain Maloberti, SVP of Orange Labs Networks, said in a statement on Monday.
The trial demonstrated improved indoor coverage and showed that investments could be optimised through new software deployment on top of existing cellular networks.
"We are pleased with the results reached during the trial. EC-GSM-IoT is a promising technology offering new opportunities for massive IoT based on 3GPP standard evolutions," added Arun Bansal, head of business unit radio, Ericsson.
EC-GSM-IoT (formerly EC-EGPRS) is a new technology that enables new capabilities of existing cellular networks for LPWA (Low Power Wide Area) IoT applications.
"Improved indoor coverage is key when it comes to IoT so we are very pleased with the results achieved during the trial," Asha Keddy, vice president and general manager of intel`s next generation and standards group, noted.
Cellular networks optimised for IoT will be operational in 2017. EC-GSM-IoT is set to be demonstrated at the ongoing three-day Mobile World Congress (MWC) in Barcelona, Spain, that began on Sunday.

18-year-old West Bengal girl selected for top NASA programme


18-year-old West Bengal girl selected for top NASA programme






                                                                                                                                                         

Kolkata: Making the country very proud in the field of space science, an eighteen-year-old girl from Wese Bengal has been selected by the National Aeronautics and Space Administration (NASA) for its prestigious Goddard Internship Programme under the Goddard Institute for Space Studies (GISS), says a report
As per the Times of India report, Sataparna Mukherjee, who is a Class 12 student from a village around 30km from Kolkata, bagged the top NASA scholarship with her amazing work on 'Black Hole Theory', in which she has written a paper on the subject proposing on how this could be used to create a 'Time Machine'.

Stating reason for her selection in NASA, Satarpana said that when she shared her paper on Black Hole Theory with the US space agency, it was greatly appreciated, says the report.
The teen will give her school-leaving exams this year from St Judes School, Madhyamgram, in Kamduni, West Bengal. She will be going to Oxford University, where she she will pursue her graduation, post-graduation and PhD (as NASA faculty) in aerospace engineering at its London Astrobiology Centre.
It is said that under the Goddard Internship Programme, she will work as a NASA employee and a researcher. Besides bearing all her expenses, NASA is also paying her a generous sum as honorarium.
Sataparna is among five scholars chosen from across the world for NASA's prestigious programme and the youngest Indian ever selected for a research project.

Wednesday, 2 March 2016

ಪಾಕ್ ಮೇಲೆ ದಾಳಿ ಮಾಡಬೇಕೆಂದು ಆಗ್ರಹಿಸುತ್ತಿರುವವರಿಗೆ ಒಂದಷ್ಟು ಕಿವಿಮಾತು

ಪಾಕ್ ಮೇಲೆ ದಾಳಿ ಮಾಡಬೇಕೆಂದು ಆಗ್ರಹಿಸುತ್ತಿರುವವರಿಗೆ ಒಂದಷ್ಟು ಕಿವಿಮಾತು


ಈಗ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ಹರಿದಾಡುತ್ತಿದೆ.ಮೋದಿಜೀ ಪಾಕ್ ಉಗ್ರರು ಪದೇ ಪದೇ ದಾಳಿ ಮಾಡುತ್ತಿದ್ದಾರೆ.ನೀವು ಮಾತ್ರ ಸುಮ್ಮನೇ ಕುಳಿತಿದ್ದೀರಿ.ಈ ವರ್ಷಾರಂಭದಲ್ಲೇ ಪಠಾಣ್ ಕೋಟ್ ವಾಯು ನೆಲೆ ಮೇಲೆ ದಾಳಿಯಾಯಿತು. ಅದು ಮರೆಯುವ ಮೊದಲೆ ಕಾಶ್ಮೀರದ ಕುಪ್ವಾರ್’ನಲ್ಲಿ ಸೈನಿಕರ ಕಗ್ಗೊಲೆಯಾಯಿತು.ಮೊನ್ನೆ ಕಾಶ್ಮೀರದ ಪ್ಯಾಂಪೋರ್ ಮೇಲೆ ಉಗ್ರರು ದಾಳಿ ಮಾಡಿದರು.ಹೀಗಿದ್ದೂ ನಾವು ಪ್ರತಿದಾಳಿ ಮಾಡಿ ಪಾಕ್’ಗೆ ತಕ್ಕ ಪಾಠ ಕಲಿಸಬಾರದೇಕೆ? ಸೈನಿಕರ ಮೇಲಿನ ನಿಮ್ಮ ಪ್ರೀತಿ ಕೇವಲ ಭಾಷಣ ಮಾಡುವುದಕ್ಕೆ ಮಾತ್ರ ಸೀಮಿತವಾಯಿತೇ? ಆದಷ್ಟು ಬೇಗ ಪಾಕ್ ಮೇಲೆ ದಾಳಿ ಮಾಡಿ ನಮ್ಮ ಸೈನಿಕರ ಸಾವಿಗೆ ಪ್ರತೀಕಾರ ತೀರಿಸಿ.ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಮೋದಿ ಸರ್ಕಾರವನ್ನು ಮನೆಗೆ ಕಳಿಸುತ್ತೇವೆ ಎಂದು ಆ ಸಂದೇಶದಲ್ಲಿ ಹೇಳಲಾಗಿತ್ತು.
ಅನೇಕರಿಗೆ ಹಾಗೆ ಅನ್ನಿಸಿರಲಿಕ್ಕೂ ಸಾಕು.ಒಮ್ಮೆ ಪಾಕ್ ಮೇಲೆ ನಾವಾಗೇ ದಾಳಿ ಮಾಡಬೇಕು.ಆಮೇಲೆ ಪಾಕ್ ಉಗ್ರರು ನಮ್ಮ ಕಡೆ ತಲೆ ಹಾಕಿಯೂ ಮಲಗುವುದಿಲ್ಲ.ಈ ಬಗ್ಗೆ ರಕ್ಷಣಾ ಇಲಾಖೆ ಸುಮ್ಮನೇ ಇರುವುದು ಏಕೆ ಅಂತ ಆಲೋಚಿಸುವುದರಲ್ಲಿ ತಪ್ಪೇನೂ ಇಲ್ಲ.ಆದರೆ ಹಾಗೆ ದಾಳಿ ಮಾಡಬೇಕು ಎಂದು ಹೇಳುವುದು ರಾಷ್ಟ್ರಪ್ರೇಮದ ಭಾವೋದ್ವೇಗದಿಂದ ಭಾಷಣ ಮಾಡಿದಷ್ಟು,ಲೇಖನ ಬರೆದಷ್ಟು ಸುಲಭವಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಸ್ವಲ್ಪ ಹಿಂದಕ್ಕೆ ಹೋಗೋಣ.ಮೋದಿ ಸರ್ಕಾರ ಅಧಿಕಾರಕ್ಕೆ ಬಂದು ಏಳೆಂಟು ತಿಂಗಳಾಗಿತ್ತಷ್ಟೇ.ತನ್ನ ಹಳೆಯ ಚಾಳಿಯಂತೆ ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪಾಕಿಸ್ಥಾನ ನಮ್ಮ ನಾಲ್ಕೈದು ಗಡಿ ಭದ್ರತಾ ಪಡೆಯ ಯೋಧರನ್ನು ಕೊಂದು ಹಾಕಿತ್ತು.ಅಂದಿನ ರಕ್ಷಣಾ ಸಚಿವರಾಗಿದ್ದ ರಾಜನಾಥ್ ಸಿಂಗ್ ಗುಂಡಿನ ದಾಳಿಗೆ ಉತ್ತರವನ್ನು ಗುಂಡಿನಿಂದಲೇ ನೀಡಲು ಸೂಚಿಸಿದರು.ನಮ್ಮ ಸೈನಿಕರು ಪ್ರತಿದಾಳಿ ನಡೆಸಿದ್ದರ ಫಲವಾಗಿ ಪಾಕ್’ನ ಇಪ್ಪತ್ತಕ್ಕೂ ಹೆಚ್ಚು ಸೈನಿಕರು ಹತರಾದರು.ಸೇನಾ ನೆಲೆಗಳು ಹಾನಿಗೊಳಗಾದವು.ಗಡಿಭಾಗದಲ್ಲಿದ್ದ ಪಾಕ್ ನಾಗರಿಕರ ಕೆಲವು ಮನೆಗಳು ಜಖಂಗೊಂಡವು.ಹೀಗೇ ಮುಂದುವರೆದರೆ ತಾವು ತುಂಬಲಾರದ ನಷ್ಟ ಅನುಭವಿಸುತ್ತೇವೆ ಎಂಬುದನ್ನು ಅರಿತ ಪಾಕ್ ನೇರವಾಗಿ ವಿಶ್ವಸಂಸ್ಥೆಯ ಬಳಿ ಹೋಗಿ ಭಾರತ ನಮ್ಮ ಮೇಲೆ ಅಮಾನುಷವಾಗಿ ದಾಳಿ ನಡೆಸುತ್ತಿದೆ.ನೀವು ಮಧ್ಯಪ್ರವೇಶಿಸಿ ದಾಳಿ ನಿಲ್ಲಿಸುವಂತೆ ಹೇಳಿ ಎಂದು ವಿಶ್ವಸಂಸ್ಥೆಯನ್ನು ಅಂಗಾಲಾಚಿತು.ಅದೇ ಸಮಯದಲ್ಲಿ ಪಾಕ್ ಗೆ ತಕ್ಕ ಪಾಠ ಕಲಿಸಿದ ಭಾರತದ ಯೋಧರು ದಾಳಿ ನಿಲ್ಲಿಸಿದರು.ಭಾರತ ಪ್ರತಿದಾಳಿ ಮಾಡುತ್ತದೆ,ತಮಗೂ ಅಪಾರ ಸಾವು-ನೋವುಗಳಾಗುತ್ತವೆ ಎಂದು ಗೊತ್ತಾದ ಮೇಲೂ ಪಾಕ್ ದಾಳಿ ನಿಲ್ಲಿಸಿಲ್ಲವೇಕೆ? ಅದಾದ ಬಳಿಕ ಇಪ್ಪತ್ತಕ್ಕೂ ಹೆಚ್ಚು ಬಾರಿ ಪಾಕ್ ಕಡೆಯಿಂದ ದಾಳಿಗಳಾಗಿ ನಮ್ಮ ಸೈನಿಕರು ಹುತಾತ್ಮರಾಗಿದ್ದಾರೆ.ತನಗೆ ಹಾನಿಯಾದರೂ ಪರವಾಗಿಲ್ಲ ಭಾರತ ಶಾಂತಿಯಿಂದ ಇರಬಾರದು ಎಂಬುದಷ್ಟೇ ಪಾಕ್ ಉದ್ದೇಶ.
ಪ್ರತಿ ಸಲ ಪಾಕ್ ದಾಳಿ ಮಾಡಿದಾಗಲೂ ಭಾರತ ಪ್ರತಿದಾಳಿ ಮಾಡಿದರೆ ಖಂಡಿತಾ ಯುದ್ಧದ ವಾತಾವರಣ ಸೃಷ್ಟಿಯಾಗುತ್ತದೆ.ಪಾಕ್’ಗೆ ಬೇಕಾದದ್ದೂ ಅದೇ.ಗಡಿಯಲ್ಲಿನ ಹಲವು ದಾಳಿಗಳ ಮೂಲಕ ಅದು ಯುದ್ಧಕ್ಕೆ ಭಾರತವನ್ನು Provoke ಮಾಡುತ್ತಿದೆ.ಒಂದೊಮ್ಮೆ ಯುದ್ಧ ನಡೆದೇ ಬಿಟ್ಟರೆ ಏನಾಗುತ್ತದೆ?ಮೋದಿ ಸರ್ಕಾರದ ಎಲ್ಲ ಗಮನವೂ ಯುದ್ಧದ ಮೇಲೆಯೇ ಹೋಗುತ್ತದೆ.ಎಲ್ಲ ಅಭಿವೃದ್ಧಿ ಕಾರ್ಯಗಳೂ ನೆನೆಗುದಿಗೆ ಬೀಳುತ್ತವೆ.ಅತ್ಯುತ್ತಮ ಕೆಲಸಗಳಾದ ಸ್ವಚ್ಛಭಾರತ,ಮೇಕ್ ಇನ್ ಇಂಡಿಯಾ ಮುಂತಾದವುಗಳು ನಿಂತೇ ಹೋಗುತ್ತವೆ.ಅಭಿವೃದ್ಧಿಯಲ್ಲಿ ಭಾರತ ಹತ್ತು ವರ್ಷ ಹಿಂದೆ ಹೋಗುತ್ತದೆ.ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾಗುತ್ತದೆ.ಅಲ್ಲದೇ ರಕ್ಷಣಾ ಸಚಿವಾಲಯವೇ ನೀಡಿದ ಮಾಹಿತಿಯ ಪ್ರಕಾರ ತಕ್ಷಣ ಯುದ್ಧ ನಡೆದರೆ ಭಾರತದ ಬಳಿ ಕೇವಲ ನೂರು ದಿನಗಳಿಗೆ ಸಾಕಾಗುವಷ್ಟು ಶಸ್ತ್ರಾಸ್ತ್ರಗಳು ಮಾತ್ರ ಲಭ್ಯವಿದೆ.ಯುದ್ಧ ನೂರು ದಿನಗಳಿಗೆ ನಿಲ್ಲದೇ ಹೋದರೆ ಆಗೇನು ಮಾಡಬೇಕು?ಪಾಕಿಸ್ಥಾನ ಎಂಥ ಮೂರ್ಖ ರಾಷ್ಟ್ರವೆಂದರೆ ಗಡಿ ಭಾಗದಲ್ಲಿರುವ ತನ್ನ ಪ್ರದೇಶಗಳಿಗೂ ಹಾನಿಯಾಗುತ್ತದೆ ಎಂದು ಗೊತ್ತಿದ್ದರೂ ಅಣುಬಾಂಬ್ ಪ್ರಯೋಗಿಸಲು ಹಿಂದೆ ಮುಂದೆ ನೋಡುವುದಿಲ್ಲ.
ಭಾರತ ಪಾಕ್’ಗೆ ತಕ್ಕ ಪಾಠ ಕಲಿಸಲು ಪ್ರತಿದಾಳಿ ಮಾಡಿ ಯುದ್ಧದ ವಾತವರಣ ಸೃಷ್ಟಿಯಾದರೆ ಪ್ರಬಲ ನೆರೆ ರಾಷ್ಟ್ರವಾದ ಚೀನಾ ಖಂಡಿತವಾಗಿಯೂ ಪಾಕಿಸ್ಥಾನಕ್ಕೆ ಸಹಾಯ ಮಾಡುತ್ತದೆ.ಅಮೇರಿಕಾ ಕೂಡಾ ಭಾರತಕ್ಕೆ ನೆರವು ನೀಡುವ,ಸಂತೈಸುವ ಮಾತುಗಳನ್ನಾಡುತ್ತಲೇ ಪಾಕಿಸ್ಥಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡುತ್ತದೆ.ಅತ್ತ ಭಾರತದಿಂದ ಬೇರ್ಪಡಲು ಕಾದುಕೊಂಡು ಕುಳಿತಿರುವ ಕಾಶ್ಮೀರ ಪ್ರತ್ಯೇಕತಾವಾದಿಗಳು ಪಾಕ್ ಜೊತೆ ಸೇರಿಕೊಂಡು ಭಾರತವನ್ನು ಹಣಿಯುತ್ತವೆ.ಭಾರತದ ಕೆಲ ಬುದ್ಧಿಜೀವಿಗಳು,ನಾಚಿಕೆ ಬಿಟ್ಟ ಕೆಲವು ಪತ್ರಕರ್ತರು ಪರೋಕ್ಷವಾಗಿ ಪಾಕಿಸ್ಥಾನಕ್ಕೆ ಸಹಾಯ ಮಾಡುತ್ತಾರೆ. ಕೆಲ ರಾಷ್ಟ್ರೀಯ ಸುದ್ದಿವಾಹಿನಿಗಳು ಯುದ್ಧವನ್ನೂ ನೇರಪ್ರಸಾರ ಮಾಡಿ ಪಾಕ್’ಗೆ ನೆರವಾಗುತ್ತವೆ.ಕಷ್ಟದಲ್ಲೂ ಪ್ರಧಾನಮಂತ್ರಿ ನೆರವಿಗೆ ನಿಲ್ಲದ ಕಾಂಗ್ರೆಸ್,ಆಮ್ ಆದ್ಮಿ ಪಾರ್ಟಿ,ಎಡಪಕ್ಷಗಳು ದೇಶದ ರಕ್ಷಣೆಯಲ್ಲಿ ಮೋದಿ ಸರ್ಕಾರ ವಿಫಲವಾಗಿದೆ,ಪ್ರಧಾನಿ ರಾಜೀನಾಮೆ ನೀಡಬೇಕು ಎಂದು ಗದ್ದಲ ಎಬ್ಬಿಸುತ್ತವೆ.ಪರಿಣಾಮ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ.ಅತ್ತ ಪಾಕಿಸ್ಥಾನದಲ್ಲಿ ಹೇಗಾದರೂ ಮಾಡಿ ನವಾಜ್ ಶರೀಫ್ ಸರ್ಕಾರವನ್ನು ಉರುಳಿಸಬೇಕೆಂದು ಒಳಸಂಚು ನಡೆಸುತ್ತಿರುವ ಸೇನೆ,ಯುದ್ಧದ ವಾತಾವರಣದ ನೆರವು ಪಡೆದು ಸರ್ಕಾರವನ್ನು ಬೀಳಿಸಿ ಸೇನಾ ಆಡಳಿತವನ್ನು ಜಾರಿಗೆ ತರುತ್ತದೆ.ಮತ್ತೊಮ್ಮೆ ಪಾಕ್ ನಲ್ಲಿ ಸೇನಾ ಆಡಳಿತ ಜಾರಿಗೆ ಬಂದರೆ ಅವರು ಪ್ರಜೆಗಳ ಹಿತ,ದೇಶದ ಆಡಳಿತ ಎಲ್ಲವನ್ನೂ ದೂರವಿಟ್ಟು ಕೇವಲ ಭಾರತದ ದಮನಕ್ಕೆ ಮುಂದಾಗುತ್ತಾರೆ.ಒಂದೊಮ್ಮೆ ಯುದ್ದದಲ್ಲಿ ಭಾರತ ಗೆದ್ದರೂ ಆಡಳಿತ ಯಂತ್ರವನ್ನು ಮತ್ತೆ ಸರಿದಾರಿಗೆ ತರಲು ಮೋದಿ ಸರ್ಕಾರಕ್ಕೆ ಕಷ್ಟವಾಗುತ್ತದೆ.ಇದರ ಲಾಭ ಪಡೆಯುವ ಇತರ ಪಕ್ಷಗಳು ಬಿಜೆಪಿ ಮೇಲೆ ತಪ್ಪು ಅಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗುತ್ತಾರೆ.ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲುಂಡರೆ ಅಚ್ಛೇ ದಿನ್ ಎಂದಿಗೂ ಬರಲಾರದು.
ಭಾರತ ಪಾಕ್ ಮೇಲೆ ಏಕಾಏಕಿ ದಾಳಿ ಮಾಡಿಬಿಡಬೇಕು ಎಂದು ಆಗ್ರಹಿಸುತ್ತಿರುವವರು ಮೇಲೆ ಹೇಳಿದ ಸೂಕ್ಷ್ಮ ಸಂಗತಿಗಳ ಬಗ್ಗೆ ಸ್ವಲ್ಪ ಆಲೋಚಿಸಬೇಕು.ದೇಶದ ಅಭಿವೃದ್ಧಿ,ಉತ್ತಮ ಆಡಳಿತ,ಕಾನೂನು ಸುವ್ಯವಸ್ಥೆ,ಸೈನಿಕರು ಚಳಿಯಿಂದ ಮತ್ತು ಆಹಾರವಿಲ್ಲದೇ ಸಾಯದಂತೆ ನೋಡಿಕೊಳ್ಳುವುದು ಮೋದಿ ಸರ್ಕಾರದ ಮೊದಲ ಆದ್ಯತೆಯೇ ಹೊರತು ಪಾಕ್ ಮೇಲೆ ಯುದ್ಧ ಮಾಡುವುದಲ್ಲ ಎಂಬುದನ್ನು ನಾವು ಅರಿಯಬೇಕು.ನಾವು ಮೋದಿ ಸರ್ಕಾರವನ್ನು ಆರಿಸಿದ್ದು ಶಾಂತಿ ಸುವ್ಯವಸ್ಥೆಯಿಂದ ಕೂಡಿದ ಅಚ್ಛೇದಿನ್ ತರುವುದಕ್ಕೇ ಹೊರತು ಯುದ್ಧದ ಮೂಲಕ ಅಘೋಷಿತ ತುರ್ತುಪರಿಸ್ಥಿತಿ ಬರುವಂತೆ ಮಾಡಲು ಅಲ್ಲ ಎಂದು ಸುಖಾ ಸುಮ್ಮನೇ ಮನೋಹರ್ ಪರಿಕ್ಕರ್ ಮತ್ತು ಮೋದಿಯನ್ನು ದೂರುತ್ತಿರುವವರು ಅರ್ಥ ಮಾಡಿಕೊಳ್ಳಬೇಕು.
ಜಾರ್ಜ್ ಫೆರ್ನಾಂಡಿಸ್ ಬಳಿಕ ಭಾರತಕ್ಕೆ ಸಿಕ್ಕಿರುವ ಮತ್ತೊಬ್ಬ ಅತ್ಯುತ್ತಮ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್.ಅವರು ರಕ್ಷಣಾ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿವಾಹಿನಿಯೊಂದಕ್ಕೆ ನೀಡಿದ ಮೊದಲ ಸಂದರ್ಶನದಲ್ಲಿ ‘ತನ್ನ ಮೇಲೆ ದಾಳಿ ಮಾಡಿದವರ ಮೇಲೆ ಪ್ರತಿದಾಳಿ ಮಾಡುವ ದಿಟ್ಟತನವನ್ನು ಭಾರತ ತೋರುವುದು ಯಾವಾಗ’ ಎಂದು ಕೇಳಲಾದ ಪ್ರಶ್ನೆಗೆ “ನಾವು ಸರಿಯಾದ ಸಮಯದಲ್ಲಿ ಸರಿಯಾದ್ದನ್ನೇ ಮಾಡುತ್ತೇವೆ.ನಾನು ಮಾತನಾಡುವುದಿಲ್ಲ ಮಾಡಿ ತೋರಿಸುತ್ತೇನೆ” ಎಂದಿದ್ದರು.ಅದಾದ ಕೆಲ ದಿನಗಳಲ್ಲೇ ಮಣಿಪುರದಲ್ಲಿ ಸೇನಾ ನೆಲೆಯ ಮೇಲೆ ದಾಳಿ ಮಾಡಿದ ಉಗ್ರರನ್ನು ಭಾರತೀಯ ಸೇನೆ ಮಯನ್ಮಾರ್ ಗಡಿಯ ಆಚೆಗೂ ಅಟ್ಟಿಸಿಕೊಂಡು ಹೋಗಿ ಕೊಂದು ಹಾಕಿತ್ತು.ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಇನ್ನು ಮೊದಲಿನ ಹಾಗೆ ಇರುವುದಿಲ್ಲ ಎಂಬ ಸಂದೇಶವನ್ನು ಪರಿಕ್ಕರ್ ಸೂಚ್ಯವಾಗಿ ರವಾನಿಸಿದ್ದರು.ಇತ್ತೀಚೆಗೆ ಇಂಡಿಯಾ ಟುಡೆ ಟಿವಿಯ ಕರಣ್ ಥಾಪರ್ ಗೆ ನೀಡಿದ ಸಂದರ್ಶನದಲ್ಲೂ ನಮ್ಮ ಮೇಲೆ ದಾಳಿ ಮಾಡಿದವರಿಗೆ ನಾವು ಖಂಡಿತಾ ಸರಿಯಾಗೇ ಪಾಠ ಕಲಿಸುತ್ತೇವೆ.ಆದರೆ ಅದು ಯಾವಾಗ ಮತ್ತು ಹೇಗೆ ಎಂಬುದನ್ನು ನೀವೇ ಕಾದು ನೋಡಿ ಎಂದೇ ಹೇಳಿದ್ದರು.
ನಮ್ಮ ಸೈನಿಕರು ಉತ್ತಮ ಶಸ್ತ್ರಾಸ್ತ್ರಗಳಿಲ್ಲದೇ,ಚಳಿ ರಕ್ಷಿಸಿಕೊಳ್ಳಲು ಸೂಕ್ತ ಬಟ್ಟೆಗಳಿಲ್ಲದೇ,ಅತ್ಯುತ್ತಮ ಆಹಾರವಿಲ್ಲದೇ ಅಸ್ವಸ್ಥರಾಗುವುದು,ಸಾವಿಗೀಡಾಗುವುದನ್ನು ನಾವು ಸಹಿಸುವುದಿಲ್ಲ.ಅವರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದೇ ನಮ್ಮ ಮೊದಲ ಆದ್ಯತೆ ಎಂದು ಮನೋಹರ್ ಪರಿಕ್ಕರ್ ಹೇಳಿದ್ದಾರೆ.ಹಾಗಾಗಿ ಕೆಲವೇ ದಿನಗಳಲ್ಲಿ ಮೇಕ್ ಇನ್ ಇಂಡಿಯಾ ಮೂಲಕ ನಮ್ಮ ಸೈನಿಕರು ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಪಡೆಯಲಿದ್ದಾರೆ.ದೇಶದ ಹಿತ ಕಾಯಬೇಕಾದರೆ ಮೊದಲು ಸೈನಿಕರು ಹಿತವಾಗಿರಬೇಕು.ಈ ನಿಟ್ಟಿನಲ್ಲಿ ನಮ್ಮ ರಕ್ಷಣಾ ಇಲಾಖೆ ಸರಿಯಾದ ಹಾದಿಯಲ್ಲೇ ಸಾಗುತ್ತಿದೆ.ನಮ್ಮ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಂತೂ ದೇಶದ ಹಿತ ಕಾಯಲು ಅನವರತ ದುಡಿಯುತ್ತಿದ್ದಾರೆ.ರಕ್ಷಣಾ ಇಲಾಖೆಯ ರಾಜ್ಯ ಸಚಿವರಾಗಿರುವ ಮಾಜಿ ಮೇಜರ್ ಜನರಲ್ ವಿ.ಕೆ.ಸಿಂಗ್ ಅವರಂಥ ಹಿರಿಯರ ಮಾರ್ಗದರ್ಶನವೂ ನಮ್ಮ ರಕ್ಷಣಾ ಇಲಾಖೆಗಿದೆ.
ಹೀಗಿರುವಾಗ ಮೋದಿ ಸರ್ಕಾರ ನಮ್ಮ ದೇಶದ ಭದ್ರತೆಯ ವಿಷಯದಲ್ಲಿ ಸರಿಯಾದ ಕಾಳಜಿ ತೋರುತ್ತಿಲ್ಲ,ಪಾಕ್ ಮೇಲೆ ತಕ್ಷಣ ದಾಳಿ ಮಾಡಬೇಕು ಎನ್ನುವವರು ಸ್ವಲ್ಪ ಪ್ರಾಯೋಗಿಕವಾಗಿ ಆಲೋಚಿಸಬೇಕು.ಒಂದು ಯಶಸ್ವಿ ರಕ್ಷಣಾ ಕಾರ್ಯಾಚರಣೆ ಅಥವಾ ಯುದ್ಧ ನಡೆಯಬೇಕೆಂದರೆ ರಕ್ಷಣಾ ಇಲಾಖೆ,ಗುಪ್ತಚರ ಇಲಾಖೆ,ಪ್ರಧಾನ ಕಾರ್ಯಾಲಯ ಮತ್ತು ರಾಷ್ಟ್ರಪತಿ ಇವರುಗಳು ಏಕಮುಖವಾಗಿ ಸಮನ್ವಯದಿಂದ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.ನಾವುಗಳು ದೇಶಭಕ್ತಿಯ ವೀರಾವೇಶದ ಮಾತುಗಳನ್ನಾಡಿದಂತೆ ಸೈನಿಕರು ಮನಸೋ ಇಚ್ಛೆ ಗುಂಡು ಹಾರಿಸುವಂತಿಲ್ಲ ಎಂಬುದನ್ನು ಅರಿಯಬೇಕು.
ಮೋದಿ ಸರ್ಕಾರ ಆಡಳಿತದ ವಿಷಯದಲ್ಲಿ ತೃಪ್ತಿಕರವಾಗಿ ಕೆಲಸ ಮಾಡುತ್ತಿದೆ.ಹಿಂದೆಂದೂ ಆಗದ ರೀತಿಯಲ್ಲಿ ಕೇವಲ ಟ್ವೀಟ್’ಗಳ ಮೂಲಕ ವಿದೇಶಗಳಲ್ಲೂ ಅಪಾಯಕ್ಕೆ ಸಿಲುಕುತ್ತಿರುವ ಭಾರತೀಯರ ಕೂದಲು ಕೂಡಾ ಕೊಂಕದಂತೆ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ನೋಡಿಕೊಳ್ಳುತ್ತಿದ್ದಾರೆ.ಹೀಗಿರುವಾಗ ನಮ್ಮ ಮೇಲೆ ದಾಳಿ ಮಾಡುತ್ತಿರುವ ಪಾಕ್ ಬಗ್ಗೆ ಮೋದಿ ಸರ್ಕಾರ ನಿರ್ಲಕ್ಷ ಮಾಡುತ್ತಿದೆ,ಸೈನಿಕರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂಬ ನಿರ್ಧಾರಕ್ಕೆ ಏಕಾಏಕಿ ಬಂದುಬಿಡಬಾರದು.ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಶತ್ರುಗಳಿಗೆ ನಮ್ಮ ರಕ್ಷಾಣಾ ಇಲಾಖೆ ತಕ್ಕ ಉತ್ತರ ನೀಡುವುದರಲ್ಲಿ ಸಂದೇಹವಿಲ್ಲ.ನಾವೇ ಇಷ್ಟಪಟ್ಟು ಆರಿಸಿದ ಮೋದಿ ಸರ್ಕಾರದ ಮೇಲೆ ದೇಶದ ರಕ್ಷಣೆಯ ವಿಷಯದಲ್ಲಿ ಅನುಮಾನ ಪಡುವುದು ಬೇಡ.
ಕೊನೆಯ ಮಾತು:ತಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿರಿಸಿಕೊಂಡು ಹಿಂದೂ ಸಂಘಟನೆಯಾಗಿದ್ದರೂ ಶ್ರೀರಾಮ ಸೇನೆಯನ್ನು ಗೋವಾದಲ್ಲಿ ನಿಷೇಧಿಸಿದ ಮನೋಹರ್ ಪರಿಕ್ಕರ್ ದೇಶದ ಭದ್ರತೆಯ ವಿಷಯದಲ್ಲಿ ಸುಮ್ಮನೇ ಕೂರುತ್ತಾರೆಯೇ?

Rahul Gandhi got his facts wrong again: FYI - PM Narendra Modi


Rahul Gandhi got his facts wrong again: FYI - PM Narendra Modi did speak on Rohith Vemula, he said 'Mother India lost a son



Rahul Gandhi got his facts wrong again: FYI - PM Narendra Modi did speak on Rohith Vemula, he said 'Mother India lost a son'

New Delhi: Once again, Congress vice-president Rahul Gandhi got it wrong! During his speech in Lok Sabha he said that 'PM Narendra Modi never spoke on Rohith Vemula'.
The Congress vice-president was factually incorrect!
For those who want to know that when did the PM speak on Rohith Vemula
PM Modi on Jan 22 during his visit to UP's Lucknow had said that he was saddened to hear about the death of the Dalit student at the University of Hyderabad.
“It was saddening to see that a youth of my country, Rohith, was driven to commit suicide,” Modi said during his speech during the sixth convocation ceremony at Babasaheb Bhimrao Ambedkar University in Lucknow.
"The reasons for his suicide and the politics over his suicide are a different issue. However, mother India has lost a son," Modi had said in Lucknow.
PM Modi had said that at a time when the entire nation looks up to the youth for inspiration and strength, a news like this brings sadness. He asked youngsters not to take such drastic steps.
It's not the first time for Rahul
In the past, BJP leader Arun Jaitley had hit out at Rahul Gandhi over his remarks about the opposition party and prime ministerial candidate Narendra Modi pursuing "personality-oriented" power. Jaitley said the Congress vice president had got his facts all wrong.